Sunday, September 16, 2018

16-09-2018 Daily Current affairs Quiz In Kannada

  DRx.Khanderay       Sunday, September 16, 2018

Title:-16-09-2018 Daily Current affairs Quiz In Kannada

  File Type : Current Affairs Notes

  File Language : Kannada 

  Subject : Current Affairs

  Place : India 
 
 Announcement Date : 2018-09-16

  Subject Format : Text
   
  Editable Text : NO 

  Password Protected : NO

  Download Link : Yes

  Copy Text : NO

  Print Enable : Yes

  Quality : High 

  Subject Size Reduced : NO 

  Password : NO 
  
  Cost : Free 

  For Personal Use Only




೧. ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವನಾರು? 

೨. ಭಾರತಕ್ಕೆ ಸ್ವಾತಂತ್ರ ಬಂದಾಗ ಗಾಂಧೀಜಿಯವರು ಎಲ್ಲಿದ್ದರು? 

೩. ಇಂಟರ್‌ನೆಟ್ಟನ್ನು ಮೊದಲಿಗೆ ಎಲ್ಲಿ ಬಳಸಲಾಯಿತು? 

೪. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು? 

೫. ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು? 

6.೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? 

೭. ೨೦೧೨ ಡಿಸೆಂಬರ್ ೨೯ ರಿಂದ ನಡೆದ ಕೇರಳ ರಾಜ್ಯ ೫ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವದ ಅಧ್ಯಕ್ಷರಾಗಿದ್ದವರು ಯಾರು? 

೮. ೨೦೧೨ ನವೆಂಬರ್ ತಿಂಗಳಲ್ಲಿ ಯಾವ ರಾಷ್ಟ್ರ ಹೊಸ ಸಂವಿಧಾನ ಕರಡನ್ನು ಅಂಗೀಕರಿಸಿತು? 

೯. ೨೦೧೩ರ ಡಿಎಸ್‌ಸಿ ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಎಂಬ ಖ್ಯಾತಿ ಪೆಡದ ಸಾಹಿತಿ ಯಾರು? 

೧೦. ೧೮೫೭ರ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ವರ್ಣಿಸಿದವರು ಯಾರು



:-ಉತ್ತರಗಳು :-

೧. ನೀಲ್ ಅರ್ಮ್‌ಸ್ಟ್ರಾಂಗ್ 

೨. ಕಲ್ಕತ್ತಾ 

೩. ಅಮೇರಿಕಾ ರಕ್ಷಣಾದಳ 

೪. ದಾಮೋದರ ನದಿ ಕಣಿವೆ ಯೋಜನೆ 

೫. ಕೇರಳ 

೬. ನಗರ ಪಾಲನೆ 

೭. ಮನು ಬಳಿಗಾರ 

೮. ಈಜಿಪ್ಟ್ 

೯. ಜೀತ್ ತುಯ್ಯಿಲ್ 

೧೦. ವಿ.ಡಿ.ಸಾವರ್ಕರ್ 














































logoblog

Thanks for reading 16-09-2018 Daily Current affairs Quiz In Kannada

Previous
« Prev Post

No comments:

Post a Comment

Recent Posts